Tuesday 13 June 2017

ಎಚ್ ಡಿ ಕುಮಾರಸ್ವಾಮಿ ಬಂದನ ಸಾದ್ಯತೆ?

ಜಂತಕಲ್ ಮೈನಿಂಗ್ ಹಗರಣ. ಎಚ್ ಡಿ ಕುಮಾರಸ್ವಾಮಿ ಜಾಮೀನು ಅರ್ಜಿ ತಿರಸ್ಕೃತ.. ಕುಮಾರಸ್ವಾಮಿಗೆ ಬಂಧನ ಬೀತಿ..ಎದುರಾಗಿದೆ. ಸದ್ಯ ಹಾಲಿ  ಜನಾರ್ಧನ ರೆಡ್ಡಿಯವರ ವಿಚಾರಣೆ ನೆಡೆಯುತ್ತಿದ್ದು ರೆಡ್ಡಿ ಸರಿಸುಮಾರು 550ಪುಟಗಳ ದಾಖಲೆಯಲ್ಲಿ ಸತ್ಯಾಂಶವಿದ್ದರೆ ಕುಮಾರಸ್ವಾಮಿಯ ರಾಜಕೀಯ ಬದುಕು ಹಾಗೂ ಜೆಡಿಎಸ್  ಪಕ್ಷದ ಮೇಲೆ ಕಾರ್ಮೋಡ ಆವರಿಸುವುದು . ಇದಕ್ಕೆಲ್ಲ ತನಿಖೆ ಮುಗಿದಮೇಲಷ್ಟೇ ಉತ್ತೃಅ ಸಿಗುವುದು.,

No comments:

Post a Comment