Friday 2 June 2017

ಜೀವರಾಜ್ ರವರಿಂದ ರೈತನ ಕುಟುಂಬಕ್ಕೆ 5ಲಕ್ಷ ರೂ ಚೆಕ್ ವಿತರಣೆ

ಬಿಕ್ಕರಣೆ ಗ್ರಾಮದಲ್ಲಿ ಮೃತ ರೈತ ಶಿವಣ್ಣ ಗೌಡ ,ಅವರ ಪತ್ನಿ ಗೆ ಕ್ಷೇತ್ರ ದ ಶಾಸಕರಾದ ಜೀವರಾಜ್ ರವರು 5 ಲಕ್ಷ ಚೇಕ್ ಅನ್ನು ವಿತರಿಸಿದರು .ಇ ಸಮಯದಲ್ಲಿ ಕೃಷಿ ಆದಿಕಾರಿಗಳು ,ಬಿ.ಜೆ.ಪಿ ಹೋಬಳಿ ಅಧ್ಯಕ್ಷರಾದ ರವಿ ಹುಯಿಗೆರೆ ,ಯುವ ಮೋರ್ಚ ತಾಲೂಕು ಅಧ್ಯಕ್ಷರಾದ ರಚನ್ ಹುಯಿಗೆರೆ ,ಖಾಂಡ್ಯ ಹೋಬಳಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಸುಧನ್ವ ಬಿಕ್ಕರಣೆ ,ಹುಯಿಗೆರೆ ಗ್ರಾಮ ಪಂಚಾಯ್ತಿ ಸದಸ್ಯ ರಾದ ಮೀನಾಕ್ಷಿ ಶಿವಪ್ಪ ,ಗ್ರಾಮಸ್ಥರಾದ ಶಂಕರ್ ಜೆಡುಗುಡಿಗೆ, ಸುಬ್ಬೆ ಗೌಡ ಜೆಡುಗುಡಿಗೆ,ಅವಿನಾಶ್ ಬಿಕ್ಕರಣೆ,ನಂದನ್ ಬಿಕ್ಕರಣೆ ,
ಮೃತ ಶಿವಣ್ಣ ಗೌಡ ಪುತ್ರ ಶರತ್ ಇದ್ದರು.

No comments:

Post a Comment