Thursday 22 June 2017

ವಿಶ್ವಕರ್ಮ ಸಮಾಜದ ಮುಖಂಡ ಕೆ.ಪಿ.ನಂಜುಂಡಿ ಬಿಜೆಪಿಗೆ



ಈ ಕಾಂಗ್ರೇಸ್ ನ ಜಾಯಮಾನವೇ ಹಾಗೆ. ಎಲ್ಲ ಸಮಾಜವನ್ನು ಉದ್ದರಿಸುವೆ ಎಂದು ಹೇಳಿಕೊಳ್ಳುತ್ತ ಅ ಸಮಾಜವನ್ನುಶಾಶ್ವತವಾಗಿ ಹಿಂದುಳಿಸುವ ಷ್ಯಡ್ಯಂತ್ರಕ್ಕೆ ಬೇಸತ್ತು ಕಾಂಗ್ರೇಸಿಗೆ ವಿದಾಯ ಹೇಳುತ್ತಿರುವುದಾಗಿ ವಿಶ್ವ ಕರ್ಮ ಸಮುದಾಯದ ಮುಖಂಡ ಕೆ.ಪಿ ನಂಜುಡಿ ತಿಳಿಸಿದ್ದಾರಲ್ಲದೇ
ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಕೆ.ಪಿ ನಂಜುಂಡಿಯವರು ಶೀಘ್ರದಲ್ಲೇ ಬಿಎಸ್ ವೈ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.

No comments:

Post a Comment