Thursday 15 June 2017

ಕಾಂಗ್ರೇಸ್ ನ ಸೋಲಿನ ದಿನಗಳು ಆರಂಭ....



ಎಸ್ ನಿಮಗೆ ಈ ನ್ಯೂಸ್ ಅಘಾತವೆನಿಸುವುದಿಲ್ಲ ಕಾರಣ ಇದೆಲ್ಲವನ್ನೂ ಕರ್ನಾಟಕದ ಜನತೆ ನಿರಿಕ್ಷೆ ಮಾಡಿರುವ ವಿಚಾರವೇ....
ಹೌದು ಈಗ ಸದ್ಯ ಚಾಲ್ತಿಯಲ್ಲಿರುವ ಕರ್ನಾಟಕದ ಹಗರಣ ಜಂತಕಲ್ ಮೈನಿಂಗ್ ಹಗರಣ ದಲ್ಲಿ ಕುಮಾರಸ್ವಾಮಿಯನ್ನು ಸಿಲುಕಿಸಿದ ಕಾಂಗ್ರೇಸ್  ಉಗ್ರಪ್ಪನವರನ್ನು ಮುಂದೆ ಬಿಟ್ಟುಕೊಂಡು ಡಿ.ಎಸ್ ಶಂಕರಮೂರ್ತಿವಿರುದ್ದ ಅವಿಶ್ವಾಸ ನಿರ್ಣಯ ತಂದುಬಿಟ್ಟರು. ಬಿಜೆಪಿ ಜೆಡಿಎಸ್ ಬೆಂಬಲದೊಂದಿಗೆ ಸಭಾಪತಿಯಾಗಿದ್ದ ಶಂಕರಮೂರ್ತಿ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗಲೇ ನೆಡೆದಿದ್ದು ದಿ ಅಲ್ಟಿ ಮೇಟ್ ಕ್ಲೈಮ್ಯಾಕ್ಸ್.....
ಕಾಂಗ್ರೇಸ್ ನ ಕುತಂತ್ರ ಅರಿತ ಕುಮಾರಸ್ವಾಮಿ.
ಎಸ್ ಯಾವಾಗ ಕಾಂಗ್ರೇಸ್ ನ ಕುತಂತ್ರ ಅರಿತ ಕುಮಾರಸ್ವಾಮಿ ಟ್ರಿಗರ್ ಆದರೂ ಮುಂದೆ ಕರ್ನಾಟಕಕ್ಕೆ ಅಪ್ಪಳಿಸಲಿರುವ ಮೋದಿ ಅಲೆಯಲ್ಲಿ ಕೊಚ್ಚಿಹೋಗುವ ಬದಲು ಅಲೆಯೊಂದಿಗೆ ದಡಸೇರುವುದು ಒಳ್ಳೆಯದು ಎಂದು ಶಂಕರಮೂರ್ತಿಯವರನ್ನು ಬೆಂಬಲಿಸಿರುವುದು ಕಾಂಗ್ರೇಸ್ ಗೆ ಮರ್ಮಾಘಾತ ನೀಡಿದೆ.
ಇನ್ನೂ ಮುಂದಿನ ದಿನಗಳು ಕಾಂಗ್ರೇಸ್ ಗೆ ಕೆಟ್ಟದಿನಗಳು ಆರಂಭ ಎಂದು ಜನತೆ ಮಾತನಾಡುತ್ತಿದ್ದು ಇನ್ನೂ ವಲಸೆ ಪರ್ವ  ಆರಂಭವಾಗಲಿದೆ.

No comments:

Post a Comment