ಎವೆರ್ ಗ್ರೀನ್ ನರ್ಸರಿಯಲ್ಲಿ...ಅತ್ಯುತ್ತಮ ದರ್ಜೆಯ ಕಾಳುಮೆಣಸಿನ ಗಿಡಗಳು ಲಭ್ಯ..
ಶೃಂಗೇರಿ ಕ್ಷೇತ್ರ ನ್ಯೂಸ್ ಮೇ 19. ರಾಜ್ಯದ ಪ್ರತಿಷ್ಟಿತ ನರ್ಸರಿಗಳಲ್ಲಿ ಒಂದಾದ ಬಾಳೆಹೊನ್ನೂರಿನ ಎವೆರ್ ಗ್ರೀನ್ ನರ್ಸರಿ ಯಲ್ಲಿ ಅತ್ಯುತ್ತಮ ದರ್ಜೆಯ ಕಾಳು ಮೆಣಸಿನ ಗಿಡಗಳು ಕೃಷಿಗೆ ಸಿದ್ದವಾಗಿದ್ದು ಸ್ಥಳಿಯ ಹಾಗೂ ನೆರೆ ರಾಜ್ಯದ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಆಸಕ್ತಿ ತೋರುತಿದ್ದು.. ಆಸಕ್ತ ರೈತರು ಮಾಲಿಕರಾದ ವೆನಿಲ್ಲಾ ಭಾಸ್ಕರ್ ರವರನ್ನು ಸಂಪರ್ಕಿಸಬಹುದಾಗಿದೆ. ದಿನಂಪ್ರತಿ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ರೈತರು ನರ್ಸರಿಗೆ ಖುದ್ದಾಗಿ ಬೇಟಿ ನೀಡಿ ತಮ್ಮ ಆಯ್ಕೆಯ ಗಿಡಗಳನ್ನು ವೀಕ್ಷಿಸಬಹುದಾಗಿದೆ . ಇದಲ್ಲದೇ..ಅಡಕೆ, ತೆಂಗು, ಜಾಯಿಕಾಯಿ, ಲವಂಗ ಏಲಕ್ಕಿ ಇನ್ನಿತರ ತೋಟಗಾರಿಕ ಗಿಡಗಳು ರೈತರ ಆದ್ಯತೆಗೆ ತಕ್ಕಂತೆ ಪೂರೈಸಲಾಗುವುದಲ್ಲದೇ ಮುಘಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು ನರ್ಸರಿಯ ಪ್ರಕಟಣೆ ತಿಳಿಸಿದೆ.
ಸಂಪರ್ಕ ವಿಳಾಸ
ವೆನಿಲ್ಲಾ ಭಾಸ್ಕರ್.
ಎವೆರ್ ಗ್ರೀನ್ ನರ್ಸರಿ ಪಾರಂ
ಕೊಪ್ಪ ರಸ್ತೆ. ಬಾಳೆಹೊನ್ನೂರು
ನ.ರಾ.ಪುರ ತಾ. ಚಿಕ್ಕಮಗಳೂರು ಜಿಲ್ಲೆ
ಪೋನ್.9448025847
ಶೃಂಗೇರಿ ಕ್ಷೇತ್ರ ನ್ಯೂಸ್ ಮೇ 19. ರಾಜ್ಯದ ಪ್ರತಿಷ್ಟಿತ ನರ್ಸರಿಗಳಲ್ಲಿ ಒಂದಾದ ಬಾಳೆಹೊನ್ನೂರಿನ ಎವೆರ್ ಗ್ರೀನ್ ನರ್ಸರಿ ಯಲ್ಲಿ ಅತ್ಯುತ್ತಮ ದರ್ಜೆಯ ಕಾಳು ಮೆಣಸಿನ ಗಿಡಗಳು ಕೃಷಿಗೆ ಸಿದ್ದವಾಗಿದ್ದು ಸ್ಥಳಿಯ ಹಾಗೂ ನೆರೆ ರಾಜ್ಯದ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಆಸಕ್ತಿ ತೋರುತಿದ್ದು.. ಆಸಕ್ತ ರೈತರು ಮಾಲಿಕರಾದ ವೆನಿಲ್ಲಾ ಭಾಸ್ಕರ್ ರವರನ್ನು ಸಂಪರ್ಕಿಸಬಹುದಾಗಿದೆ. ದಿನಂಪ್ರತಿ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ರೈತರು ನರ್ಸರಿಗೆ ಖುದ್ದಾಗಿ ಬೇಟಿ ನೀಡಿ ತಮ್ಮ ಆಯ್ಕೆಯ ಗಿಡಗಳನ್ನು ವೀಕ್ಷಿಸಬಹುದಾಗಿದೆ . ಇದಲ್ಲದೇ..ಅಡಕೆ, ತೆಂಗು, ಜಾಯಿಕಾಯಿ, ಲವಂಗ ಏಲಕ್ಕಿ ಇನ್ನಿತರ ತೋಟಗಾರಿಕ ಗಿಡಗಳು ರೈತರ ಆದ್ಯತೆಗೆ ತಕ್ಕಂತೆ ಪೂರೈಸಲಾಗುವುದಲ್ಲದೇ ಮುಘಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು ನರ್ಸರಿಯ ಪ್ರಕಟಣೆ ತಿಳಿಸಿದೆ.
ಸಂಪರ್ಕ ವಿಳಾಸ
ವೆನಿಲ್ಲಾ ಭಾಸ್ಕರ್.
ಎವೆರ್ ಗ್ರೀನ್ ನರ್ಸರಿ ಪಾರಂ
ಕೊಪ್ಪ ರಸ್ತೆ. ಬಾಳೆಹೊನ್ನೂರು
ನ.ರಾ.ಪುರ ತಾ. ಚಿಕ್ಕಮಗಳೂರು ಜಿಲ್ಲೆ
ಪೋನ್.9448025847






No comments:
Post a Comment